ಅಪಹರಣ


ಏಳಿ ಎದ್ದೇಳಿ, ಎಲ್ಲರಿಗೂ ಸಂದೇಶ ಸಾರುವ
ಗಿರಿ-ವನ-ಮೃಗಗಳ "ಪಾಡು" ಪಾಡುವ
ಕೆಲವೆಡೆ ಮಂಜು ಅಪಹರಿಸಿದೆ ಗುಡ್ಡವ
ಉಳಿದೆಡೆ ಇರುವ ಸಜೀವ  / ನಿರ್ಜೀವ ಸಂಪತ್ತು |
ಉಳಿಸಿದರೆ ಸಾಕು, ಖುಷಿಪಡುವ ||

No comments:

Post a Comment